ಬೈಂದೂರು: ಈ ಬಾರಿಯ 'ಬೈಂದೂರು ಉತ್ಸವ'ವು ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ದಿಗ್ಗಜ ಕಲಾವಿದರ ಆಗಮನದಿಂದ ಅದ್ಧೂರಿ ಕಳೆ ಪಡೆದುಕೊಳ್ಳುತ್ತಿದೆ. ಸಂಗೀತ, ಹಾಸ್ಯ ಮತ್ತು ಮನರಂಜನೆಯ ಮಹಾಪೂರವೇ ಈ ವೇದಿಕೆಯಲ್ಲಿ ಹರಿಯಲಿದ್ದು, ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮನೆ ಮಾಡಿದೆ. ಕರಾವಳಿಯಲ್ಲಿ 'ಹನುಮಂತ'ನ ಹವಾ! ಈ ಬಾರಿಯ ಉತ್ಸವದ ಅತಿ ದೊಡ್ಡ ಆಕರ್ಷಣೆ ಎಂದರೆ ಬಿಗ್ ಬಾಸ್ ವಿನ್ನರ್ ಹಾಗೂ ಸರಿಗಮಪ ಖ್ಯಾತಿಯ ಹಳ್ಳಿ ಹೈದ…
ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಶುರುವಾಗುತ್ತಿದ್ದಂತೆ, ಅತ್ತ ವಿಧಾನಸೌಧದಲ್ಲಿ ಜನಪ್ರತಿನಿಧಿಗಳ ನಡುವೆ ಟಿಕೆಟ್ಗಾಗಿ ಭಾರಿ ಚರ್ಚೆ ನಡೆದಿದೆ. ಕ್ರಿಕೆಟ್ ಅಭಿಮಾನಿಗಳು ಟಿಕೆಟ್ಗಾಗಿ…