Karnalytics “ಮನೆ ಮನೆಗೂ ಗಂಗೆ” ಜಾಗೃತಿ: ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನಲ್ಲಿ FTK ತರಬೇತಿ ಯಶಸ್ವಿ! ಭಟ್ಕಳದಲ್ಲಿ ಅಶ್ವಿನಿ ನಾಯ್ಕ ಅವರಿಂದ ವಿದ್ಯಾರ್ಥಿಗಳಿಗೆ ನೀರಿನ ಗುಣಮಟ್ಟ ಪರಿಶೀಲನೆಯ ಪ್ರಾಯೋಗಿಕ ಪಾಠ ಭಟ್ಕಳ: ಬದುಕಿನ ಮೂಲಾಧಾರವಾದ ಶುದ್ಧ ಕುಡಿಯುವ… abizsansath@gmail.comNovember 26, 2025November 27, 2025
Karnalytics ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆ: ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಂದೀಪನ್ ಶಾಲೆಯ ವಿದ್ಯಾರ್ಥಿಗೆ ಪ್ರಥಮ ಸ್ಥಾನ ಕಂಬದಕೋಣೆ: ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯು ಆಯೋಜಿಸಿದ್ದ ಪ್ರತಿಷ್ಠಿತ ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ… abizsansath@gmail.comNovember 26, 2025November 26, 2025
Karnalytics ಪ್ರತಿಭಾ ಕಾರಂಜಿ : ಕ್ಲಸ್ಟರ್ ಮಟ್ಟದಲ್ಲಿ ಸಂದೀಪನ್ ಶಾಲೆಯ ವಿದ್ಯಾರ್ಥಿಗಳ ಭವ್ಯ ಸಾಧನೆ! ದಿನಾಂಕ: ನವೆಂಬರ್ ೨೪, ೨೦೨೫ ಕಂಬದಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ೨೦೨೫-೨೬ ಸ್ಪರ್ಧೆಗಳು ಮೊರಾರ್ಜಿ ವಸತಿ ಶಾಲೆಯಲ್ಲಿ ಯಶಸ್ವಿಯಾಗಿ… abizsansath@gmail.comNovember 24, 2025November 24, 2025
Karnalytics ಶಿರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತಿಭಾ ಕಾರಂಜಿ ಗರಿ: 11 ವಿಭಾಗಗಳಲ್ಲಿ ಪ್ರಶಸ್ತಿ! ಶಿರೂರು: ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಕೆಸರಕೊಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 22/11/2025ರ ಶನಿವಾರದಂದು ಆಯೋಜಿಸಲಾಗಿದ್ದ… abizsansath@gmail.comNovember 22, 2025November 22, 2025
Karnalytics ಬೈಂದೂರು ಉತ್ಸವ 2026: ಜನವರಿ 24 ರಿಂದ 26 ರವರೆಗೆ – ಕ್ಷೇತ್ರದ ಅಭಿವೃದ್ಧಿಗೆ ಹೊಸ ಮುನ್ನೋಟ ತ್ರಾಸಿ/ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲ ಧ್ಯೇಯದೊಂದಿಗೆ,… abizsansath@gmail.comNovember 11, 2025November 11, 2025
Karnalytics ಕಮಲಶಿಲೆ ರಸ್ತೆ ಅಭಿವೃದ್ಧಿಗೆ ₹1 ಕೋಟಿ ಅನುದಾನ: ಶಾಸಕ ಗುರುರಾಜ್ ಗಂಟಿಹೊಳೆ ಅವರಿಂದ ಕಾಮಗಾರಿಗೆ ಚಾಲನೆ ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಮುಖ್ಯ ರಸ್ತೆಯ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನದಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.… abizsansath@gmail.comNovember 9, 2025November 9, 2025
Karnalytics ಕೀರ್ತನೆಗಳ ಮೂಲಕ ಕನಕದಾಸರ ಜೀವನ ಸಂದೇಶ ಸಾರಿದ ಸಂದೀಪನ್ ಶಾಲೆ ಕಂಬದಕೋಣೆ ನಾಗೂರು: ಕನ್ನಡ ನಾಡಿನ ಮಹಾನ್ ಸಂತ, ಕವಿ ಹಾಗೂ ದಾರ್ಶನಿಕರಾದ ಶ್ರೀ ಕನಕದಾಸರ ಜಯಂತಿಯನ್ನು ಕಂಬದಕೋಣೆ ನಾಗೂರಿನ ಸಂದೀಪನ್… RajeshNovember 9, 2025November 9, 2025
Karnalytics ಬೈಂದೂರಿನ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ಪ್ರತಿಷ್ಠಿತ ‘ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಗೌರವ ಕನ್ನಡ ನಾಡು-ನುಡಿ, ಪರಿಸರ ಮತ್ತು ಸಮಾಜ ಸೇವೆಯಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ, ಬೈಂದೂರು ಮೂಲದ ಡಾ. ಬಾಲಕೃಷ್ಣ ಎಸ್. ಮದ್ದೋಡಿ… abizsansath@gmail.comNovember 7, 2025November 7, 2025
Karnalytics ಕೆಜಿಎಫ್ನ ‘ಚಾಚಾ’ ಖ್ಯಾತಿಯ ನಟ ಹರೀಶ್ ರೈ ನಿಧನ: ಕ್ಯಾನ್ಸರ್ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಕಲಾವಿದ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಖಳನಟ ಹರೀಶ್ ರೈ ಅವರು ತಮ್ಮ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು… abizsansath@gmail.comNovember 6, 2025November 6, 2025
Karnalytics ಚೆಸ್ನಲ್ಲಿ ಕರ್ನಾಟಕದ ಕಿರೀಟ: ರಾಷ್ಟ್ರಮಟ್ಟಕ್ಕೆ ಬೈಂದೂರು ಹೆಮ್ಮೆಯ ರಿತೇಶ್ ನಾಯಕ! ಉಡುಪಿ: ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗದ ಚದುರಂಗ (ಚೆಸ್) ಸ್ಪರ್ಧೆಯಲ್ಲಿ… abizsansath@gmail.comNovember 6, 2025November 6, 2025