News ಬಾಂಗ್ಲಾ ಹಿಂಸಾಚಾರ: ಮತ್ತೊಬ್ಬ ಯುವ ನಾಯಕ ಮೋಟಾಲೆಬ್ ಸಿಕಂದರ್ ಮೇಲೆ ಗುಂಡಿನ ದಾಳಿ ಖುಲ್ನಾ (ಬಾಂಗ್ಲಾದೇಶ) – ಡಿಸೆಂಬರ್ 22, 2025: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ಬೆನ್ನಲ್ಲೇ,… abizsansath@gmail.comDecember 22, 2025
News ಬಾಂಗ್ಲಾ ಹಿಂಸಾಚಾರ: ಬಿಎನ್ಪಿ ನಾಯಕನ ಮನೆಗೆ ಬೆಂಕಿ; 7 ವರ್ಷದ ಬಾಲಕಿ ಸಜೀವ ದಹನ ಲಕ್ಷ್ಮಿಪುರ (ಬಾಂಗ್ಲಾದೇಶ) – ಡಿಸೆಂಬರ್ 21, 2025: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ಭುಗಿಲೆದ್ದಿರುವ… abizsansath@gmail.comDecember 22, 2025December 22, 2025
News ಬಾಂಗ್ಲಾ ಹಿಂಸಾಚಾರ: ಭಾರತದ ಕಠಿಣ ಸಂದೇಶ ಮತ್ತು ರಾಜತಾಂತ್ರಿಕ ಕ್ರಮಗಳು ನವದೆಹಲಿ (ಡಿಸೆಂಬರ್ 22, 2025): ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಅಮಾನುಷ ದಾಳಿಗಳ ವಿರುದ್ಧ ಭಾರತ ಸರ್ಕಾರವು ಈಗ… abizsansath@gmail.comDecember 22, 2025December 22, 2025
News ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: ದೀಪು ಚಂದ್ರದಾಸ್ ಹತ್ಯೆ ಢಾಕಾ/ನವದೆಹಲಿ (ಡಿಸೆಂಬರ್ 22, 2025): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇತ್ತೀಚೆಗೆ ಮೈಮನ್ಸಿಂಗ್ ಜಿಲ್ಲೆಯಲ್ಲಿ ನಡೆದ… abizsansath@gmail.comDecember 22, 2025December 22, 2025
News ಗಡಿ ನುಸುಳುವಿಕೆ ಯತ್ನ: ಬಿಎಸ್ಎಫ್ ಗುಂಡಿಗೆ ಪಾಕಿಸ್ತಾನಿ ನುಸುಳುಕೋರ ಬಲಿ ಅಮೃತಸರ/ಜಮ್ಮು (ಡಿಸೆಂಬರ್ 22, 2025): ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಗಡಿ ಭದ್ರತಾ… abizsansath@gmail.comDecember 21, 2025December 21, 2025
News ಕೊಲ್ಲೂರು ದೇವಸ್ಥಾನದ ನಕಲಿ ವೆಬ್ಸೈಟ್ ದಂಧೆ: ರಾಜಸ್ಥಾನದ ಯುವಕನ ಬಂಧನ ಬೈಂದೂರು/ಕೊಲ್ಲೂರು (ಡಿಸೆಂಬರ್ 20, 2025): ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್ಸೈಟನ್ನೇ ಹೋಲುವ ನಕಲಿ ಪೋರ್ಟಲ್ ಸೃಷ್ಟಿಸಿ,… abizsansath@gmail.comDecember 21, 2025December 21, 2025
News ಸೌದಿ ಅರೇಬಿಯಾದಿಂದ 56,000 ಪಾಕಿಸ್ತಾನಿಗಳ ಗಡೀಪಾರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ರಿಯಾದ್/ಇಸ್ಲಾಮಾಬಾದ್: ಡಿಸೆಂಬರ್ 19, 2025 ಸೌದಿ ಅರೇಬಿಯಾವು ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಮತ್ತು ಸಂಘಟಿತ ಭಿಕ್ಷಾಟನೆಯಲ್ಲಿ ತೊಡಗಿರುವ ವಿದೇಶಿಯರ… abizsansath@gmail.comDecember 19, 2025December 19, 2025
News ಅಮೆರಿಕದಲ್ಲಿ ಭೀಕರ ಕೃತ್ಯ: ಸಮ್ಮಟಿಯಿಂದ ಹೊಡೆದು ತಂದೆಯನ್ನೇ ಕೊಂದ ಭಾರತೀಯ ಮೂಲದ ಯುವಕ! ಶೌಂಬರ್ಗ್, ಅಮೆರಿಕ (ಡಿಸೆಂಬರ್ 19, 2025): ಅಮೆರಿಕದ ಇಲಿನಾಯ್ಸ್ ರಾಜ್ಯದ ಶೌಂಬರ್ಗ್ ಎಂಬಲ್ಲಿ ಅತೀ ಭೀಕರ ಕೊಲೆ ಪ್ರಕರಣವೊಂದು ನಡೆದಿದ್ದು,… abizsansath@gmail.comDecember 19, 2025December 19, 2025
News ಶಿವಮೊಗ್ಗದಲ್ಲಿ ಭದ್ರತೆ ನಡುವೆಯೇ ಖದೀಮರ ಕೈಚಳಕ: ಕರ್ತವ್ಯ ನಿರತ ಮಹಿಳಾ ಎಎಸ್ಐ ‘ಮಾಂಗಲ್ಯ ಸರ’ ಕಳವು! ಶಿವಮೊಗ್ಗ (ಡಿಸೆಂಬರ್ 18, 2025): ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದ ರಾಜಕೀಯ ಪ್ರತಿಭಟನೆಯ ವೇಳೆ ಭದ್ರತಾ ಕಾರ್ಯದಲ್ಲಿದ್ದ ಮಹಿಳಾ ಪೊಲೀಸ್… abizsansath@gmail.comDecember 19, 2025December 19, 2025
News “ಮೋದಿ-ಅಮಿತ್ ಶಾ ಮತ್ತು ಆರ್ಎಸ್ಎಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತೇವೆ”: ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಗುಡುಗು! ನವದೆಹಲಿ: ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಜನಾಕ್ರೋಶ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ… abizsansath@gmail.comDecember 17, 2025December 17, 2025